MOM IN MARS
BE A PROUD INDIAN
BE A PROUD INDIAN
ತಾರೀಕು.25.09.2014
ರಂದು ಬೆಳಿಗ್ಗೆ
ಶಾಲಾ ಅಸೆಂಬ್ಲಿಯಲ್ಲಿ ಭಾರತದ
ಇಸ್ರೋದ 'ಮಂಗಳಯಾನ'ದ
ಯಶಸ್ವಿಯ ಕುರಿತಾಗಿ ಅಧ್ಯಾಪಕರಾದ
ಶ್ರೀ ಯಶವಂತ. ವೈ
ಅವರು ವಿದ್ಯಾಥಿ೯ಗಳಿಗೆ ಮಾಹಿತಿಯನ್ನು
ನಿಡಿದರು.24.09 .2014 ನ್ನು
ನಮ್ಮ ದೇಶದ ಇತಿ ಹಾಸದಲ್ಲೇ
ಸುವಣಾ೯ಕ್ಷರಗಳಲ್ಲಿ
ಬರೆಯಬೇಕೆಂದು ಅವರು ತಿಳಿಸಿದರು.ಮುಂದುವರಿದ
ಇತರದೇಶಗಳೇ ವಿಫಲಗೊಂಡಂತಹ ಈ
ಯೋಜನೆಯಲ್ಲಿ ಭಾರತವು ಮೊದಲ
ಯತ್ನದಲ್ಲೇ ಯಶಸ್ವಿಯಾದುದು
ಭಾರತೀಯರೆಲ್ಲ ರಿಗೂ ಹೆಮ್ಮೆಯ
ವಿಷಯ ಎ೦ದು ತಿಳಿಸಿದರು.
No comments:
Post a Comment