ನಾಗಸಾಕಿ
ದಿನಾಚರಣೆ
ಅಗೋಸ್ತು 9
ರಂದು ನಾಗಸಾಕಿ ದಿನವನ್ನು
ಶಾಲಾ ಸಮಾಜ ವಿಜ್ಞಾನ ಕ್ಲಬ್ಬಿನ
ಆಶ್ರಯದಲ್ಲಿ 'ಯುದ್ಧ
ಬೇಡ,ಶಾಂತಿ
ಬೇಕು' ಎ೦ಬ
ಘೋಷಣೆ ಯೊಂದಿಗೆ ಶಾಲಾ ಪರಿಸರದಲ್ಲಿ
ಮೆರವಣಿಗೆ ನಡೆಸುತ್ತಾ ಆಚರಿಸಲಾಯಿತು.
ಸಮಾಜ ವಿಜ್ಞಾನ ಕ್ಲಬ್ಬಿನ
ಎಲ್ಲಾ ಸಧಸ್ಯರು ,
ಅಧ್ಯಾಪಕರಾದ ಶ್ರೀ
ಗಣೇಶ್ ,ಶ್ರೀಮತಿ
ಸಂಧ್ಯಾಕುಮಾರಿ ,ಶ್ರೀಮತಿ
ಶೆಲಿ೯ ಮೆರೋಸ್ ,
ಮೆರವಣಿಗೆಗೆ ನೇತೃತ್ವ
ನೀಡಿದರು.
No comments:
Post a Comment