CLUBS


VIDYARANGAM KALASAHITHYA VEDI
ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಭಿತ್ತಿಪತ್ರಿಕೆ ಉದ್ಘಾಟನಾ ಸಮಾರಂಭವು ತಾರೀಕು 08-07-2014
ಮಂಗಳವಾರ ಮಧ್ಯಾಹ್ನ 1.30 ಕ್ಕೆ ನಡೆಸಲಾಯಿತು. ಕಾಯ೯ದಶಿ೯ ವಷಿ೯ತ ಇವಳು ಸ್ವಾಗತವನ್ನು ಹೇಳಿದಳು ಅನಂತರ ಪಿ.ಟಿ.ಎ ಪ್ರೆಸಿಡೆಂಟ್ ಯಶವಂತ್ ಅವರು ಭಿತ್ತಿ ಪತ್ರಿಕೆಯನ್ನು ಉಧ್ಘಾಟಿಸಿದರು. ಭಿತ್ತಿ ಪತ್ರಿಕೆಯ ಕುರಿತು ಕನ್ನಡ ಅಧ್ಯಾಪಕರಾದ ಶ್ರೀಯುತ ಕನಕರಾಜ್ ಅವರು ಒಂದೆರಡು ಮಾತುಗಳನ್ನಾಡಿದರು. ಕನ್ನಡ ದೀಪ ಎ೦ಬ ಹೆಸರನ್ನು ಪಡೆದ ಭಿತ್ತಿ ಪತ್ರಿಕೆಯು ಬೆಳಗಲಿ ಎ೦ದು ಹಾರೈಸಿದರು. ಮಕ್ಕಳ ಪ್ರತಿಭೆಯನ್ನು ಬರವಣಿಗೆಯ ಮೂಲಕ ಕಂಡು ಮಕ್ಕಳನ್ನು ಅಭಿನಂದಿಸಿದರು. ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಸಂಚಲಕರಾದ ಕನ್ನಡ ಅಧ್ಯಾಪಿಕೆ ಶ್ರೀಮತಿ ರೋಹಿತಾಕ್ಷಿ ಅವರು ಮಕ್ಕಳ ಪ್ರತಿಭೆಗಳನ್ನು ಇನ್ನಷ್ಟು ಪ್ರೋತ್ಸಾಹಿಸಿದರು. ಹಾಗೂ ಮಕ್ಕಳಿಗೆ ಹಿತ ವಚನವನ್ನು ನೀಡಿದರು. ಧನ್ಯವಾದವನ್ನು ಕಾಯ೯ದಶಿ೯ಯರ ವಷಿ೯ತ ಇವಳು ಹೇಳಿ ಕಾಯ೯ಕ್ರಮವನ್ನು ಮುಕ್ತಾಯಗೊಳಿಸಿದರು.

No comments:

Post a Comment