Tuesday 30 September 2014

 MOM IN MARS
   BE A PROUD INDIAN

   

ತಾರೀಕು.25.09.2014 ರಂದು ಬೆಳಿಗ್ಗೆ ಶಾಲಾ ಅಸೆಂಬ್ಲಿಯಲ್ಲಿ ಭಾರತದ ಇಸ್ರೋದ 'ಮಂಗಳಯಾನ'ದ ಯಶಸ್ವಿಯ ಕುರಿತಾಗಿ ಅಧ್ಯಾಪಕರಾದ ಶ್ರೀ ಯಶವಂತ. ವೈ ಅವರು ವಿದ್ಯಾಥಿ೯ಗಳಿಗೆ ಮಾಹಿತಿಯನ್ನು ನಿಡಿದರು.24.09 .2014 ನ್ನು ನಮ್ಮ ದೇಶದ ಇತಿ ಹಾಸದಲ್ಲೇ ಸುವಣಾ೯ಕ್ಷರಗಳಲ್ಲಿ ಬರೆಯಬೇಕೆಂದು ಅವರು ತಿಳಿಸಿದರು.ಮುಂದುವರಿದ ಇತರದೇಶಗಳೇ ವಿಫಲಗೊಂಡಂತಹ ಈ ಯೋಜನೆಯಲ್ಲಿ ಭಾರತವು ಮೊದಲ ಯತ್ನದಲ್ಲೇ ಯಶಸ್ವಿಯಾದುದು ಭಾರತೀಯರೆಲ್ಲ ರಿಗೂ ಹೆಮ್ಮೆಯ ವಿಷಯ ಎ೦ದು ತಿಳಿಸಿದರು.

Friday 19 September 2014


ಬ್ಲೋಗ್ ಉಧ್ಘಾಟನೆ
ಕಾಸರಗೋಡಿನ ಬಿ..ಯಂ ಹೈಯರ್ ಸೆಕೆಂಡರಿ ಶಾಲೆಯ ಬ್ಲೋಗನ್ನು ಸೆಪ್ಟೆಂಬರ್ 19.2014 ರಂದು ಉಧ್ಘಾಟಿಸಲಾಯಿತು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಅಡ್ವಕೇಟ್ ತ್ರಿವೇಣಿ ಅಡಿಗ ಅವರು ಉಧ್ಘಾಟಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀ ಟಿ.ಎನ್.ಬಾಲಕೃಷ್ಣ ಅವರು ಸ್ವಾಗತಿಸಿ ಅಧ್ಯಾಪಕಿ ಶ್ರೀಮತಿ ಸ್ಮಿತಾ ಸಿರಿಯಕ್ ವಂದಿಸಿದರು. ಆ ಸಂದಭ೯ದಲ್ಲಿ ಐ.ಟಿ.ಕ್ಲಬ್ಬಿನ ಸದಸ್ಯರು ಮತ್ತು ಅಧ್ಯಾಪಕರು ಉಪಸ್ಥಿತರಿದ್ದರು.

Thursday 18 September 2014


ONAM



ಬಿ..ಯಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಓಣಂ ಹಬ್ಬವನ್ನು ವಿವಿಧ ಕಾಯ೯ಕ್ರಮಗಳೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು. ಎಲ್ಲಾ ತರಗತಿಗಳಲ್ಲಿ 'ಪೂಕಳಂ'ಸ್ಪಧೆ೯ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾಥಿ೯ಗಳು ಮಹಾಬಲಿಯ ವೇಷ ಧರಿಸಿ ಓಣಂ ಹಬ್ಬದ ಸಂದೇಶವನ್ನು ಸಾರಿದರು. ಬಳಿಕ ಮಧ್ಯಾಹ್ನ ವೈವಿಧ್ಯಮಯವಾದ ಓಣಂ ಔತಣವನ್ನು ವಿತರಿಸಲಾಯಿತು. ಪಿ.ಟಿ.ಎ ಅಧ್ಯಕ್ಷ ಶ್ರೀ ರವಿಚಂದ್ರ ಕೇಳುಗುಡ್ಡೆ, ಉಪಾಧ್ಯಕ್ಷೆ ಅಡ್ವಕೇಟ್ ತ್ರಿವೇಣಿ ಅಡಿಗ , ಮಾತೃ ಸಂಘದ ಅಧ್ಯಕ್ಷೆ ಶ್ರೀ ಮತಿ ಜಯಶ್ರೀ ದಿವಾಕರ್ , ಇತರ ಸದಸ್ಯರು, ಶಾಲಾ ಪ್ರಾಶುಪಾಲ್ ಶ್ರೀ ಜಿ.ರಾಜಗೋಪಾಲ್,ಮುಖ್ಯೋಪಾಧ್ಯಾಯರಾದ ಶ್ರೀ ಟಿ.ಎನ್ ಬಾಲಕೃಷ್ಣ , ಶಾಲಾ ಅಧ್ಯಾಪಕರು ಕಾಯ೯ಕ್ರಮದ ನೇತೃತ್ವ ವಹಿಸಿದರು.