Thursday 25 December 2014

Tuesday 16 December 2014

Friday 12 December 2014

Tuesday 9 December 2014

SUB DISTRICT YOUTH FESTIVAL WINNERS





VRINDA PADOOR X B
KANNADA KAVITHARACHANA  1 A GRADE




 VARUN MALLYA IX D
GANALAPANAM SANSKRIT
1 A GRADE
  
KANNADA RECITATION 1 A GRADE



                                                         
                                            MOHAMMED AZARUDDIN  X D
                                     HINDI  ELOCUTION  1 AGRADE
VIDYARANGAM KALASAHITHYA VEDIKE
 

Monday 8 December 2014

WINNERS -SUB DIST. WORK EXPERIENCE FAIR



NASEELA B M  XA
COIR DOOR MAT 1ST  A  GRADE




IXD PAPER CRAFT 2ND A GRADE


                                                         ANEESHA M VIII A
                                         PALM LEAVES  1ST A GRADE
COIR DOOR MAT  1ST  A GRADE
 
 LOSHANYA G  X D
3 A GRADE STUFFED TOY



CONGRATULATIONS
2ND WITH A GRADE IN SUB DIST. YOUTH FESTIVAL

Monday 3 November 2014


KASARAGOD REVENUE DISTRICT SCHOOL GAMES ASSOCIATION  ORGANISING COMMITTEE MEETING HELD IN OUR SCHOOL ON 01/10/14 SATURDAY
The following dignitaries were present in the meeting




Shri Shashikanth G.R           Shri K.M Balllal                              Shri C Raghavan
Organising Secretary                Sports Coordinator                     Deputy Director of Education
RDSGA Kasaragod                  Kasaragod                                         Kasaragod 




Shri Balakrishna T.N                Shri Rajagopala.G                        Shri Ravichandra
    Headmaster                            Principal                                    PTA  president
BEMHSS Kasaragod               BEMHSS Kasaragod                 BEMHSS Kasarag








SPORTS  DAY






CLEANLINESS IS NEXT TO GODLINESS









Thursday 9 October 2014


 

ಗಾಂಧಿ ಜಯಂತಿ ಆಚರಣೆ.
ಗಾಂಧಿ ಜಯಂತಿಯ ಅಂಗವಾಗಿ ದಿನಾಂಕ 2.10.2014 ರಂದು ಬೆಳಿಗ್ಗೆ 9.30 ಕ್ಕೆ ಸರಿಯಾಗಿ ಗಾಧೀಜಿಯ ಭಾವ ಚಿತ್ರ ಕ್ಕೆ ಶಾಲೆಯ ಹಿರಿಯ ಅಧ್ಯಾಪಕರಾದ ಶ್ರೀ ಗಣೇಶ್.ಕೆ.ಇವರು ಹಾರಾಪ೯ಣೆ ನಡೆಸಿದರು. ಬಳಿಕ ಶಾಲಾ ಅಧ್ಯಾಪಿಕೆ ಶ್ರೀ ಮತಿ ವಿದ್ಯಾ ಹಾಗೂ ಶಾಲೆಯ ವಿಧ್ಯಾಥಿ೯ನಿಯರು ಗಾಂಧೀಜಿಯ ಭಾವ ಚಿತ್ರಕ್ಕೆ ಪುಷ್ಪಾಚ೯ನೆ ಮಾಡಿ ವಂದಿಸಿದರು.




ದಸರಾ ನಾಡಹಬ್ಬ
ನಗರದ ಬಿ..ಯಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ತಾರೀಕು 30.9.2014ರಂದು ದಸರಾ ನಾಡ ಹಬ್ಬದ ಪ್ರಯುಕ್ತ ವಿವಿಧ ಸ್ಪಧೆ೯ಗಳನ್ನು ನಡೆಸಲಾಯಿತು. ಪಿ.ಟಿ.ಎ ಅಧ್ಯಕ್ಷರಾದ ಶ್ರೀ ರವಿಚಂದ್ರ ಕೇಳುಗುಡ್ಡೆ ಅವರು ಆಟೋಟ ಸ್ಪಧೆ೯ಗಳನ್ನು ಉಧ್ಘಾಟಿಸಿದರು. ಸಂಗೀತ ಕುಚಿ೯,ನಿಂಬೆ ಚಮಚ ಓಟ,ಹಗ್ಗ ಜಗ್ಗಾಟ,ಸುಂದರಿಗೆ ಬೊಟ್ಟು ಇಡುವುದು,ಗೋಣಿ ಚೀಲ ಓಟ ಸ್ಪಧೆ೯,ಇತ್ಯಾದಿ ಮನೋರಂಜನ ಸ್ಪಧೆ೯ಗಳನ್ನು ಕಥಾರಚನಾ,ಕವಿತಾರಚನೆ,ರಸಪ್ರಶ್ನೆ , ಭಾವಗೀತೆ ,ಭಾಮಿನಿಷಡ್ಪದಿ ವಾಚನಾ ಇತ್ಯಾದಿ ಸ್ಪಧೆ೯ಗಳನ್ನು ನಡೆಸನಾಯಿತು. ಸಮಾರೋಪ ಸಮಾರಂಬದಲ್ಲಿ ಮುಖ್ಯೋಪಾಧ್ಯಾಯರಿಂದ ಬಹುಮಾನ ವಿತರಣೆ ನಡೆಯತು. ಅಧ್ಯಾಪಕರು ಸಹಭಾಗಿತ್ವದೊಂದಿಗೆ ಕಾಯ೯ಕ್ರಮವು ಯಶಸ್ವಿಯಾಗಿ ನಡೆಯಿತು.

ವಿಜೆತರಾದವರು
ಕಥಾರಚನೆ: U.P

ರಮ್ಯ.ಜಿ VII
ಕವಿತಾರಚನೆ:U.P
ಪ್ರಜ್ವಲ್ VI

H.S
ವೈಶ್ನವಿ IX D

H.S
ಅಕ್ಷತ.ಕೆ X C

ರಸಪ್ರಶ್ನೆ H.S
ಸುಯೊಗ್ X D

ಭಾವಗೀತ H.S
ಪದ್ಮಪ್ರಿಯ IX D

ಭಾಮಿನಿ ಷಡ್ಪದಿ ವಾಚನ
ವಷ೯.ಬಿ X B

ನಿಂಬೆ ಚಮಚ U.P

ರಮ್ಯ VII

ಗೋಣಿ ಚೀಲ ಓಟ U.P
ದಿಲೀಪ್ VII
H.S- ಮಧುಸೂಧನ VIII D

ಸಂಗೀತ ಕುಚಿ೯ U.P
ಅಕಿಲ್ VII
ಅಭಿಲಾಶ್.ಕೆ.ಯು V
H.S-ಸನವ್ಯಾ .ಪಿ.ನಾಯಕ್ X D

ಸುಂದರಿಗೆ ಬೊಟ್ಟು
ದೀಕ್ಷಾ X A

ಹಗ್ಗ ಜಗ್ಗಾಟ
VIII-VIII D
IX-IX B
X-X D



Tuesday 30 September 2014

 MOM IN MARS
   BE A PROUD INDIAN

   

ತಾರೀಕು.25.09.2014 ರಂದು ಬೆಳಿಗ್ಗೆ ಶಾಲಾ ಅಸೆಂಬ್ಲಿಯಲ್ಲಿ ಭಾರತದ ಇಸ್ರೋದ 'ಮಂಗಳಯಾನ'ದ ಯಶಸ್ವಿಯ ಕುರಿತಾಗಿ ಅಧ್ಯಾಪಕರಾದ ಶ್ರೀ ಯಶವಂತ. ವೈ ಅವರು ವಿದ್ಯಾಥಿ೯ಗಳಿಗೆ ಮಾಹಿತಿಯನ್ನು ನಿಡಿದರು.24.09 .2014 ನ್ನು ನಮ್ಮ ದೇಶದ ಇತಿ ಹಾಸದಲ್ಲೇ ಸುವಣಾ೯ಕ್ಷರಗಳಲ್ಲಿ ಬರೆಯಬೇಕೆಂದು ಅವರು ತಿಳಿಸಿದರು.ಮುಂದುವರಿದ ಇತರದೇಶಗಳೇ ವಿಫಲಗೊಂಡಂತಹ ಈ ಯೋಜನೆಯಲ್ಲಿ ಭಾರತವು ಮೊದಲ ಯತ್ನದಲ್ಲೇ ಯಶಸ್ವಿಯಾದುದು ಭಾರತೀಯರೆಲ್ಲ ರಿಗೂ ಹೆಮ್ಮೆಯ ವಿಷಯ ಎ೦ದು ತಿಳಿಸಿದರು.

Friday 19 September 2014


ಬ್ಲೋಗ್ ಉಧ್ಘಾಟನೆ
ಕಾಸರಗೋಡಿನ ಬಿ..ಯಂ ಹೈಯರ್ ಸೆಕೆಂಡರಿ ಶಾಲೆಯ ಬ್ಲೋಗನ್ನು ಸೆಪ್ಟೆಂಬರ್ 19.2014 ರಂದು ಉಧ್ಘಾಟಿಸಲಾಯಿತು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷೆ ಅಡ್ವಕೇಟ್ ತ್ರಿವೇಣಿ ಅಡಿಗ ಅವರು ಉಧ್ಘಾಟಿಸಿದರು. ಮುಖ್ಯೋಪಾಧ್ಯಾಯರಾದ ಶ್ರೀ ಟಿ.ಎನ್.ಬಾಲಕೃಷ್ಣ ಅವರು ಸ್ವಾಗತಿಸಿ ಅಧ್ಯಾಪಕಿ ಶ್ರೀಮತಿ ಸ್ಮಿತಾ ಸಿರಿಯಕ್ ವಂದಿಸಿದರು. ಆ ಸಂದಭ೯ದಲ್ಲಿ ಐ.ಟಿ.ಕ್ಲಬ್ಬಿನ ಸದಸ್ಯರು ಮತ್ತು ಅಧ್ಯಾಪಕರು ಉಪಸ್ಥಿತರಿದ್ದರು.

Thursday 18 September 2014


ONAM



ಬಿ..ಯಂ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಓಣಂ ಹಬ್ಬವನ್ನು ವಿವಿಧ ಕಾಯ೯ಕ್ರಮಗಳೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು. ಎಲ್ಲಾ ತರಗತಿಗಳಲ್ಲಿ 'ಪೂಕಳಂ'ಸ್ಪಧೆ೯ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವಿದ್ಯಾಥಿ೯ಗಳು ಮಹಾಬಲಿಯ ವೇಷ ಧರಿಸಿ ಓಣಂ ಹಬ್ಬದ ಸಂದೇಶವನ್ನು ಸಾರಿದರು. ಬಳಿಕ ಮಧ್ಯಾಹ್ನ ವೈವಿಧ್ಯಮಯವಾದ ಓಣಂ ಔತಣವನ್ನು ವಿತರಿಸಲಾಯಿತು. ಪಿ.ಟಿ.ಎ ಅಧ್ಯಕ್ಷ ಶ್ರೀ ರವಿಚಂದ್ರ ಕೇಳುಗುಡ್ಡೆ, ಉಪಾಧ್ಯಕ್ಷೆ ಅಡ್ವಕೇಟ್ ತ್ರಿವೇಣಿ ಅಡಿಗ , ಮಾತೃ ಸಂಘದ ಅಧ್ಯಕ್ಷೆ ಶ್ರೀ ಮತಿ ಜಯಶ್ರೀ ದಿವಾಕರ್ , ಇತರ ಸದಸ್ಯರು, ಶಾಲಾ ಪ್ರಾಶುಪಾಲ್ ಶ್ರೀ ಜಿ.ರಾಜಗೋಪಾಲ್,ಮುಖ್ಯೋಪಾಧ್ಯಾಯರಾದ ಶ್ರೀ ಟಿ.ಎನ್ ಬಾಲಕೃಷ್ಣ , ಶಾಲಾ ಅಧ್ಯಾಪಕರು ಕಾಯ೯ಕ್ರಮದ ನೇತೃತ್ವ ವಹಿಸಿದರು.

Monday 25 August 2014

SCHOOL PARLIAMENT ELECTION 2014-15

Class leaders were elected On 22/08/2014 forenoon.SPL election held in the afternoon.RITHESH KUMAR of  10B was selected as SPL unanimously.




Thursday 14 August 2014

INDEPENDENCE DAY CELEBRATIONS




anti war rally


AUGUST 6 , 9ಹಿರೋಶಿಮಾ , ನಾಗಸಾಕಿ ದಿನದ ಅಂಗವಾಗಿ ವಿಜ್ಞಾನ ಮತ್ತು ಸಮಾಜ CLUB ನ ಆಶ್ರಯದಲ್ಲಿ ಕೊಲಾಶ್,ಮತ್ತು ಘೋಷಣಾವಾಕ್ಯಗಳನ್ನು ರಚಿಸಿ ಶಾಲಾವಠಾರದಲ್ಲಿ ಪ್ರದಶಿ೯ಸಲಾಯಿತು. ಶಾಲಾ ಮಕ್ಕಳಿಂದ ಯುದ್ಧ ವಿರೋಧಿ ಸಂದೇಶಗಳನ್ನು ಬರೆದ PLACCARD ನೊಂದಿಗೆ ಮೌನ ಮೆರವಣಿಗೆಯನ್ನು ನಡೆಸಲಾಯಿತು. ಯುದ್ಧದ ಬೀಕರತೆಯನ್ನು ತಿಳಿಸಿಕೊಟ್ಟು ಶಾಂತಿಯಿಂದ ಜೀವನ ನಡೆಸಬೇಕೆಂಬ ಸಂದೇಶವನ್ನು ಸಮಾಜವ್ಞಿನ ಅಧ್ಯಾಪಕರಾದ ಶ್ರೀ ಗಣೇಶ್ ತಿಳಿಸಿದರು.

Wednesday 6 August 2014


ಪ್ರತಿಭಾ ಪುರಸ್ಕಾರ ಕಾಯ೯ಕ್ರಮ.
ಕಾಸರಗೋಡು:ಬಿ..ಯಂ.ಹೈಯರ್ ಸೆಕೆಂಡರಿ ಶಾಲೆಯನ್ನಿ ರಕ್ಷಕ-ಶಿಕ್ಷಕ ಸಂಘದ ವತಿಯಿಂದ ಎಸ್.ಎಸ್. ಎಲ್.ಸಿ. ಯಲ್ಲಿ ಉನ್ನತ ಅಂಕ ಗಳಿಸಿದ ವಿಧ್ಯಾಥ೯ಗಳಿಗೆ ಸನ್ಮಾನ ಹಾಗೂ ನಗದು ಬಹುಮಾನ ವಿತರಣೆ ಇತ್ತೀಚೆಗೆ ಜರಗಿತು. ಅದೇ ವೇಳೆ ಶಾಲೆಯ ಪೂವ೯ ವಿದ್ಯಾಥಿ೯ಗಳಾದ ಶ್ರೀ ಅಶೋಕಕಿಣಿ ಮತ್ತು ಗಣೇಶ್ ರಾಜ್-ISRO ಬೆಂಗಳೂರು ಅವರು ನೀಡಿದ ನಗದು ಬಹುಮಾನವನ್ನು ಕಳೆದ ಮಾಚ್೯ 2014ರ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾಥಿ೯ಗಳಿಗೆ ನೀಡಲಾಯಿತ್ತು. ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ಸಿ..ಸುಮಿತ್ರ ಅವರ ವತಿಯಿಂದ ಉತ್ತಮ ಸಾಧಲೆಗೈದ SC-STವಿಭಾಗದ ಇಬ್ಬರು ವಿದ್ಯಾಥಿ೯ಗಳಿಗೆ ನಗದು ಬಹುಮಾನ ಕೊಡಲಾಯಿತು. ಇದೇ ವೇಳೆ ಜೋಸೆಫ್ ಚಾಂಡಿ ಸ್ಮರಣಾಥ೯ ಇಂಡಿಯಾ ಜೀವಕಾರುಣ್ಯ ಟ್ರಸ್ಟ್ ಅವರು ನೀಡಿದ ನಗದು ಬಹುಮಾನವನ್ನು ಕಲಿಕೆಯಲ್ಲಿ ಮುಂದಿರುವ ಬಡವಿದ್ಯಾಥಿ೯ಗಳಿಗೆ ವಿತರಿಸಲಾಯಿತು. ಕಾಯ೯ಕ್ರಮದ ಅಧ್ಯಕ್ಷತೆಯನ್ನು ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಯಶವಂತರು ವಹಿಸಿದರು. ಮುಖ್ಯ ಅತಿಥಿಗಳಾದ ಆಗಮಿಸಿದ ವಾಡ್೯ ಕೌನ್ಸಿಲರ್ ಶ್ರೀಲತಾ ಟೀಚರ್ ಸಾಧಕರನ್ನು ಅಭಿನಂದಿಸಿದರು. ಶ್ರೀ ವಸಂತಕುಮಾರ್ ಮತ್ತು ಮಾತೃಸಂಘದ ಅಧ್ಯಕ್ಷೆ ಶ್ರೀಮತಿ ಜಯಶ್ರೀದಿವಾಕರ್ ಶುಭಕೋರಿದರು. ಮುಖ್ಯೋಪಾಧ್ಯಾಯರಾದ ಶ್ರೀ ಬಾಲಕೃಷ್ಣ ಟಿ.ಎನ್. ಸ್ವಾಗತಿಸಿ ಶಾಲಾ ಅಧ್ಯಾ ಪಕಿ ಶೆಲಿ೯ ಮೆರೋಸ್ ವಂದಿಸಿದರು. ಅಧ್ಯಾಪಕ ಶ್ರೀ ಯಶವಂತ ಕಾಯ೯ಕ್ರಮ ನಿರೂಪಿಸಿದರು.

Thursday 10 July 2014

CENSUS CELEBRATIONS STARTED
   As part of  the  census  week  we conduct different competitions like Quiz,Cartoon ,essay writing etc.Students from all classes actively participated.Now all are busy in making magazines.