ಬಿ.ಇ.ಎಂ.ಶಾಲೆಯ
ವಿದ್ಯಾಥಿ೯ಗಳಿಂದ
ಲಹರಿ
ವಿರುದ್ದ ಘೋಷಣಾ ರಾಲಿ.
ಕಾಸರಗೋಡು
ಬಿ.ಇ.ಎಂ.
ಶಾಲೆಯ ಮಕ್ಕಳಿಂದ
ಲಹರಿ ವಿರುದ್ದ ಘೋಷಣಾ ಮೆರವಣಿಗೆ
ಯನ್ನು ಮುಖ್ಯೋಪಾಧ್ಯಾಯ ಶ್ರೀ ಕೆ
ಪಿ ರಾಜೀಶ್ಚಂದ್ರ ಉದ್ಘಾಟಿಸಿದರು.
ನಗರದಲ್ಲಿ
ಯಾತ್ರೆ ನಡೆಸಿದ ವಿದ್ಯಾಥಿ೯ಗಳು
ಲಹರಿ ವಿರುದ್ದ ನೋಟೀಸುಗಳನ್ನು
ನಗರದಲ್ಲಿ ಹಂಚಿದರು.