ಬಿ.ಇ.ಎಂ.ಶಾಲೆಯ
ವಿದ್ಯಾಥಿ೯ಗಳಿಂದ
ಲಹರಿ
ವಿರುದ್ದ ಘೋಷಣಾ ರಾಲಿ.
ಕಾಸರಗೋಡು
ಬಿ.ಇ.ಎಂ.
ಶಾಲೆಯ ಮಕ್ಕಳಿಂದ
ಲಹರಿ ವಿರುದ್ದ ಘೋಷಣಾ ಮೆರವಣಿಗೆ
ಯನ್ನು ಮುಖ್ಯೋಪಾಧ್ಯಾಯ ಶ್ರೀ ಕೆ
ಪಿ ರಾಜೀಶ್ಚಂದ್ರ ಉದ್ಘಾಟಿಸಿದರು.
ನಗರದಲ್ಲಿ
ಯಾತ್ರೆ ನಡೆಸಿದ ವಿದ್ಯಾಥಿ೯ಗಳು
ಲಹರಿ ವಿರುದ್ದ ನೋಟೀಸುಗಳನ್ನು
ನಗರದಲ್ಲಿ ಹಂಚಿದರು.
No comments:
Post a Comment